ಹುಳಿಯಾರು ಸುದ್ಧಿ

ಚೆಸ್ ಜಿ.ಎಫ್.ಜಿ.ಸಿ ಬಿಸಿಎ ವಿದ್ಯಾರ್ಥಿನಿ ಪ್ರಥಮ
- June 10, 2025
ಚಿ.ನಾ.ಹಳ್ಳಿ : ಗುಬ್ಬಿಯ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಇಂಟರ್ ಕಾಲೇಜು ...

ಪಕ್ಷ ಸಂಘಟನೆಗೆ ಜೂ.17 ಕ್ಕೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕ್ಷೇತ್ರಕ್ಕೆ ಬೇಟಿ - ಶಾಸಕ ಸಿ.ಬಿ.ಸುರೇಶ್ಬಾಬು
- June 10, 2025
ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ವಿಧಾನ ಸಭಾಕ್ಷೇತ್ರಕ್ಕೆ ನಮ್ಮ ಜೆಡಿಎಸ್ ಪಕ್ಷದ ಯುವ ಘಟಕ...

ವಿಶ್ವ ಪರಿಸರ ದಿನಾಚರಣೆ
- June 5, 2025
ಹುಳಿಯಾರು : ಪಟ್ಟಣದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಿದರು, ಕಾರ್ಯಕ...

ಜ್ಞಾನಜ್ಯೋತಿ ಶಾಲೆಯಲ್ಲಿ ಪರಿಸರ ದಿನ ಆಚರಣೆ
- June 5, 2025
ಹುಳಿಯಾರು : ಪಟ್ಟಣದ ಜ್ಞಾನಜ್ಯೋತಿ ಆಂಗ್ಲ ಶಾಲೆಯಲ್ಲಿ ಜೂನ್ ೫ ವಿಶ್ವ ಪರಿಸರ ದಿನಾಚರಣೆಯ ಅಂಗವಾ...

ವಿದ್ಯುತ್ ತಂತಿಗಳಿಗೆ ತಗಲುತ್ತಿವೆ ಮರಗಳು
- June 5, 2025
ಹುಳಿಯಾರು : ಪಟ್ಟಣದ ಜ್ಞಾನ ಜ್ಯೋತಿ ಶಾಲೆ ರಸ್ತೆಯಲ್ಲಿ ಅಶೋಕ ಟ್ರೀಗಳು ವಿದ್ಯುತ್ ತಂತಿಗೆ ತಗುಲ...

ಹಬ್ಬವನ್ನು ಸಂತೋಷದಿಂದ ಆಚರಿಸಿ - ಸಂಕಟದಿಂದ ಅಲ್ಲ : ಪಿಎಸ್ಐ ಧರ್ಮಾಂಜಿ
- June 3, 2025
ಹುಳಿಯಾರು :ಯಾವುದೇ ಹಬ್ಬಗಳ ಆಚರಣೆ ಸಮಯದಲ್ಲಿ ಸಮಸ್ಯೆಯಾಗಬಾರದು. ಹಬ್ಬಗಳನ್ನು ಸಂತೋಷದಿಂದ ಆಚರಿ...

ಅಪಘಾತ ಬೈಕ್ ಸವಾರ ಸಾವು
- June 2, 2025
ಹುಳಿಯಾರು : ಸಮೀಪದ ತಿಪಟೂರು ರಸ್ತೆಯಲ್ಲಿ ಬೈಕ್ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿದ್ದು ಬೈ...

ಕಾಲೇಜು ಪ್ರಾರಂಭ ವಿದ್ಯಾರ್ಥಿನಿಯರಿಗೆ ಹೂ ನೀಡಿ ಸ್ವಾಗತ
- June 2, 2025
ಹುಳಿಯಾರು : ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2025-26 ನೇ ಸಾಲಿನ ಶೈಕ್ಷಣ...

ಮೊದಲು ಭೂಸ್ವಾದೀನ ಪ್ರಕ್ರಿಯೆ ಮುಗಿಸಿದ್ದರೆ ಹೇಮಾವತಿ ನಾಲಾ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರಲಿಲ್ಲ – ಶಾಸಕ ಸಿ.ಬಿ. ಸುರೇಶ್ ಬಾಬು
- June 2, 2025
ಚಿಕ್ಕನಾಯಕನಹಳ್ಳಿ : ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ...

ರಸ್ತೆ ಕಾಮಗಾರಿ ಗುಣಮಟ್ಟದಲ್ಲಿರದಿದ್ದರೇ ಗುತ್ತಿಗೆದಾರರೇ ನೇರ ಹೊಣೆ – ಶಾಸಕ ಸಿ.ಬಿ.ಸುರೇಶ್ ಬಾಬು
- June 2, 2025
ಚಿಕ್ಕನಾಯಕನಹಳ್ಳಿ: ಪ್ರತಿ ಗ್ರಾಮಕ್ಕೆ ರಸ್ತೆಗಳು ಮನುಷ್ಯನಿಗೆ ರಕ್ತ ನಾಡಿಗಳಿದ್ದಂತೆ ಉತ್ತಮ ರಸ...

ಅಧಿಕಾರಿಗಳೊಂದಿಗೆ ಪ್ರತಿ ಗ್ರಾಮಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಬೇಟಿ
- May 31, 2025
ಹುಳಿಯಾರು :-ತಾಲ್ಲೂಕಿನ ಜನರಿಗಾಗಿ ಪಟ್ಟಣದಲ್ಲಿ ಪ್ರತಿ ಸೋಮವಾರ 68 ವಾರಗಳಿಂದ ಜನಸ್ಪಂದನಾ ಸಭೆಯ...

ಶಾಲಾ ಪ್ರಾರಂಭೋತ್ಸವ ಮಕ್ಕಳಿಗೆ ವಿಶೇಷ ಸ್ವಾಗತ ಕೋರಿದ ವಾಸವಿ ಶಾಲೆ.
- May 31, 2025
ಹುಳಿಯಾರು : ರಾಜ್ಯಾಧ್ಯಂತ 2025-26 ನೇ ಸಾಲಿಗೆ ಶಾಲೆಗಳು ಪ್ರಾರಂಭವಾಗಿದ್ದು ಬೇಸಿಗೆ ರಜೆ ಮುಗ...

ಅಂತರಗಟ್ಟೆ ಶ್ರೀ ದುರ್ಗಾಂಬ ದೇವಿ ದೇವಾಲಯದ ಉದ್ಘಾಟನಾ ಸಮಾರಂಭ
- May 29, 2025
ಹುಳಿಯಾರಿನ ಲಿಂಗಪ್ಪನ ಪಾಳ್ಯ ಕೋಡಿಪಾಳ್ಯಕ್ಕೆ ಸೇರಿದ ಹುಳಿಯಾರು ಕೆರೆ ಏರಿ ಬಳಿಯಿರುವ ಅಂತರಗಟ್ಟ...

ಪಡಿತರಕ್ಕಾಗಿ ಪರದಾಡದೇ ನಿಮ್ಮ ಗ್ರಾಮದಲ್ಲೇ ಪಡೆಯಿರಿ – ಶಾಸಕ ಸಿ ಬಿ ಸುರೇಶ್ ಬಾಬು
- May 26, 2025
ಚಿಕ್ಕನಾಯಕನಹಳ್ಳಿ : ಈ ಹಿಂದೆ ಬೇವಿನಹಳ್ಳಿ ಗ್ರಾಮದಲ್ಲಿನ ಸೊಸೈಟಿಗೆ ಸುಮಾರು 3 ರಿಂದ 4 ಕಿ.ಮೀ ...

ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ
- May 23, 2025
ಚಿಕ್ಕನಾಯಕನಹಳ್ಳಿ : ತಾಲೂಕಿನ ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ಇವರ ಸ...

ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪರಿಹರಿಸಿ – ಶಾಸಕ ಸುರೇಶ್ ಬಾಬು
- May 23, 2025
ಚಿಕ್ಕನಾಯಕನಹಳ್ಳಿ:ನೇರವಾಗಿ ಜನರ ಸಮಸ್ಯೆಗಳನ್ನು ಆಲಿಸಲು ತಾಲ್ಲೂಕಿನ ಆರು ಜಿ.ಪಂ. ವ್ಯಾಪ್ತಿಯಲ್...

ಕೋಳಿಯನ್ನು ಕುಯ್ಯುವುದನ್ನು ಬಿಟ್ಟು ಮೊಟ್ಟೆಯನ್ನು ತಿನ್ನಿ ಮಾರಾಟ ಮಾಡಿ ಆರ್ಥಿಕವಾಗಿ ಸದೃಢರಾಗಿ
- May 23, 2025
ಚಿಕ್ಕನಾಯಕನಹಳ್ಳಿ : ಎಸ್ ಸಿ, ಎಸ್ ಟಿ ಜನಾಂಗದವರಲ್ಲಿನ ಬಡವರ ಆರ್ಥಿಕ ಸದೃಡತೆಗಾಗಿ ಪಶುಸಂಗೋಪನ...

ಶಾಸಕರ 10 ಲಕ್ಷ ಅನುದಾನದಲ್ಲಿ ತಾಲ್ಲೂಕಿನ 10 ಜನ ವಿಶೇಷ ಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆ
- May 21, 2025
ಚಿಕ್ಕನಾಯಕನಹಳ್ಳಿ: ಪಟ್ಟಣದ ತೀನಂಶ್ರೀ ಭವನದ ಆವರಣದಲ್ಲಿ 2024-25ನೇ ಸಾಲಿನಲ್ಲಿ ಶಾಸಕರ 10 ಲಕ್...

ಕಾಮಗಾರಿಗಳ ಬಗ್ಗೆ ನಾಗರೀಕರು ಗಮನಹರಿಸಿ ಗುಣಮಟ್ಟದಲ್ಲಿರುವಂತೆ ನೋಡಿಕೊಳ್ಳಿ - ಶಾಸಕ ಸಿ.ಬಿ.ಸುರೇಶ್ ಬಾಬು
- May 20, 2025
ಚಿಕ್ಕನಾಯಕನಹಳ್ಳಿ:ತಾಲ್ಲೂಕಿನ ಕಂದಿಕೆರೆ ಹೋಬಳಿಯ ವಿವಿಧ ಕಡೆಗಳಲ್ಲಿ ಸುಮಾರು 15ಕೋಟಿ 30ಲಕ್ಷ ವ...

ಅಪಘಾತದಲ್ಲಿ ಮೃತಪಟ್ಟ ತಾ.ಪಂ. ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಸೇರಿದಂತೆ ಬಿಜೆಪಿ ಮುಖಂಡರುಗಳಿಗೆ ಶ್ರದ್ದಾಂಜಲಿ
- May 20, 2025
ಚಿಕ್ಕನಾಯಕನಹಳ್ಳಿ: ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳಿ ಅಪಘಾತಕ್ಕೆ ಈಡಾಗಿ ಸಾವನ್ನಪ್ಪಿದ ತಾಲ್...

ಕಾರು ಅಪಘಾತ ಬಿಜೆಪಿ ಮುಖಂಡರಿಬ್ಬರ ದುರ್ಮರಣ
- May 19, 2025
ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ ಆರು ಮಂದಿ ಪ್ರವ...

ಗ್ರಾಮೀಣ ಭಾಗದ ಜನರ ಕುಡಿಯುವ ನೀರಿಗಾಗಿ ರೂಪಿಸಿರುವ ಜೆಜೆಎಂ ಯೋಜನೆ ಸದ್ಬಳಕೆಯಾಗಬೇಕು – ಶಾಸಕ ಸಿ.ಬಿ.ಸುರೇಶ್ ಬಾಬು
- May 16, 2025
ಚಿಕ್ಕನಾಯಕನಹಳ್ಳಿ: ನಿರಂತರವಾಗಿ ಕುಡಿಯುವ ನೀರಿನ ಸರಬರಾಜಿಗಾಗಿ ಪ್ರತಿ ಮನೆಗಳಿಗೆ ನಳಗಳನ್ನು ಹಾ...

ವಿಶ್ವ ಡೆಂಗ್ಯೂ ದಿನ – ಪೌರಕಾರ್ಮಿಕರಿಗೆ ಆರೋಗ್ಯ ಮಾಹಿತಿ
- May 16, 2025
ಚಿಕ್ಕನಾಯಕನಹಳ್ಳಿ : ಪೌರಕಾರ್ಮಿಕರಿಗೆ ವಿಶ್ವ ಡೆಂಗ್ಯೂ ದಿನದ ಪ್ರಯುಕ್ತ ಡೆಂಗ್ಯೂ ರೋಗದ ಬಗ್ಗ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ
- May 14, 2025
ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ...

ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸುವುದೇ ನನ್ನ ಮುಖ್ಯ ಗುರಿ – ಶಾಸಕ ಸಿ ಬಿ ಸುರೇಶ್ ಬಾಬು
- May 14, 2025
ಚಿಕ್ಕನಾಯಕನಹಳ್ಳಿ : ನನ್ನ ವಿಧಾನ ಸಭಾ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸುವುದರೊ...

ಬರಿಗೈಯಲ್ಲಿ ಹಾವು ಹಿಡಿದು ಹೆಗಲ ಮೇಲೆ ಹಾಕಿಕೊಂಡ ವೃದ್ದೆ.
- May 14, 2025
ಹುಳಿಯಾರು : ತೋಟದ ಮನೆಗೆ ಬಂದ ನಾಗರಹಾವನ್ನು ವೃದ್ದೆಯೊಬ್ಬಳು ಬರಿಗೈನಲ್ಲಿ ಬಡಿದು ಹೆಗಲ ಮೇಲೆ ಹ...

"ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಜೀವನದಲ್ಲಿ ಬೆಳೆಯಲು ಸಾಧ್ಯ" : ಡಾ|| ರೆ. ಮ. ನಾಗಭೂಷಣ್
- May 14, 2025
ಹುಳಿಯಾರು: "ಹೈನುಗಾರಿಕೆಯಲ್ಲಿ ವರ್ಗೀಸ್ ಕುರಿಯನ್ವರ ಪಾತ್ರವನ್ನು ನಾವೆಲ್ಲರೂ ಇಂದಿಗೂ ನೆನೆಯಬ...

ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯಲು ಸಿಬಿಲ್ ಸ್ಕೋರ್ ಅತ್ಯಗತ್ಯ
- May 10, 2025
ಹುಳಿಯಾರು: ಬ್ಯಾಂಕುಗಳಲ್ಲಿ ಯಾವುದೇ ಸಾಲ ಸೌಲಭ್ಯ ಪಡೆಯಬೇಕಾದರೆ ಸಿಬಿಲ್ ಸ್ಕೋರ್ ಚೆನ್ನಾಗಿದ್ದರ...

ನಾಳೆಯಿಂದ ಬೆಳಗುಲಿಯಲ್ಲಿ ಎನ್ ಎಸ್ ಎಸ್ ಶಿಬಿರ
- May 9, 2025
ಹುಳಿಯಾರು : ಸಮೀಪದ ಬೆಳಗುಲಿ ಗ್ರಾಮದಲ್ಲಿ ಈ ಬಾರಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ವ...

ಹುಳಿಯಾರು ಬಸವ ಜಯಂತಿ ಮಹೋತ್ಸವ
- May 6, 2025
ಹುಳಿಯಾರು : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವ ಜಯಂತಿ ಉತ್ಸವದ ಮೆರವಣಿಗೆ ಪೋಲಿಸರ ಬಿಗಿ ಭದ್ರತೆ...

ಸೋಮಜ್ಜನಪಾಳ್ಯದಲ್ಲಿ ಉತ್ಸವ ಮೂರ್ತಿಯ ಪೀಠ ಸ್ಥಾಪನೆ.
- May 6, 2025
ಹುಳಿಯಾರು : ಸೋಮಜ್ಜನಪಾಳ್ಯದಲ್ಲಿ ಶ್ರೀ ಅಂತರಘಟ್ಟೆ ದುರ್ಗಮ್ಮ ದೇವಿಯವರ ಉತ್ಸವ ಮೂರ್ತಿಯ ಪೀಠ ಸ...

ಶ್ರೀ ಮಲ್ಲೇಶ್ವರ ಸ್ವಾಮಿ ವಿಮಾನ ಗೋಪುರ ಶಿಖರ ಕಳಸ ಪ್ರತಿಷ್ಠಾಪನೆ
- May 4, 2025
ಹುಳಿಯಾರು : ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿಯವರ ವಿಮಾನ ಗೋಪುರ ಶಿಖರ ಕಳಸ ಪ್ರತಿಷ್ಠಾಪನೆ ಮತ್...

ತುಮಕೂರು ಜಿಲ್ಲೆಗೆ ಚಿ.ನಾ. ಹಳ್ಳಿ ತಾಲ್ಲೂಕು ಪ್ರಥಮ : ಶಾಸಕರ ಶುಭಹಾರೈಕೆ.
- May 3, 2025
ಚಿ.ನಾ. ಹಳ್ಳಿ: ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು 73:48% ಪಡೆದು ...
ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಗೆ ಶೇ 74.37 ಫಲಿತಾಂಶ
- May 3, 2025
ಚಿಕ್ಕನಾಯಕನಹಳ್ಳಿ ತಾಲೂಕು ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಗೆ sslc ಪರೀಕ್ಷೆಯಲ್ಲಿ ಶೇ 74.37 ...

ವಾಸವಿ ಶಾಲೆಗೆ ಶೇ. 100 ಫಲಿತಾಂಶ
- May 2, 2025
ಹುಳಿಯಾರು : ಪಟ್ಟಣದ ವಸಂತನಗರದ ವಾಸವಿ ಆಂಗ್ಲ ಪ್ರೌಢಶಾಲೆಗೆ 2024-25ನೇ ಸಾಲಿನ ಎಸ್ ಎಸ್ ಎಲ್ ಸ...

ಜ್ಞಾನಜ್ಯೋತಿ ಶಾಲೆಗೆ ಶೇ. 96 ಫಲಿತಾಂಶ
- May 2, 2025
ಹುಳಿಯಾರು : ಪಟ್ಟಣದ ವಿಜಯನಗರದ ಜ್ಞಾನಜ್ಯೋತಿ ಆಂಗ್ಲ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ಫಲಿತಾಂಶದ...

ಬಾಳೆಹಣ್ಣಿನ ಮೇಲೆ ಭಾರತ ಪಾಕಿಸ್ತಾನದ ಮೇಲೆ ಯುದ್ಧಸಾರಲಿ ಎಂಬ ಬರಹ ಬರದು ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಎಸೆದ ಭಕ್ತರು
- April 30, 2025
ಹುಳಿಯಾರು : ಹೋಬಳಿಯ ಕೆಂಕೆರೆ ಗ್ರಾಮದ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಸುಡು ಬಿಸ...

ವಿದ್ಯಾರ್ಥಿಗಳಿಗೆ ಲಾಪ್ ಟಾಪ್ ವಿತರಣೆ
- April 30, 2025
ತುಮಕೂರು : 2024- 5ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವಿದ್ಯಾರ್ಥಿ...

ಕೆನರಾ ಬ್ಯಾಂಕಿನಲ್ಲಿ ಕೆನರಾ ಏಂಜಲ್ ಉಳಿತಾಯ ಖಾತೆ ಇರುವವರಿಗೆ ರೂ 10 ಲಕ್ಷದವರೆಗೆ ಕ್ಯಾನ್ಸರ್ ಟ್ರೀಟ್ಮೆಂಟ್ ಉಚಿತ - ಶ್ರೀ ವಿನಯ್, ಕೆನರಾ ಬ್ಯಾಂಕ್ ಮ್ಯಾನೇಜರ್
- April 28, 2025
ಹುಳಿಯಾರು : ಕೆನರಾ ಬ್ಯಾಂಕಿನಲ್ಲಿ ಕೆನರಾ ಎಂಜಲ್ ಖಾತೆ ಹೊಂದಿರುವರು ಅವರ ಸ್ವಂತ ಕ್ಯಾನ್ಸರ್ ಚ...

ಶ್ರೀ ಠೋಕ್ರಿ ಬನ್ಕಿ ಭೀಮಮ್ಮ ದೇವಿಗೆ ಮಹಾಚಂಡಿಕಾ ಹೋಮ
- April 27, 2025
ಹುಳಿಯಾರು : ಹೋಬಳಿಯ ಶಿರಾರಸ್ತೆಯಲ್ಲಿರುವ ಬಳ್ಳೆಕಟ್ಟೆ ತಾಂಡ್ಯದ ಶ್ರೀ ಠೋಕ್ರಿ ಬನ್ಕಿ [ಭೀಮಮ್ಮ...

ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
- April 26, 2025
ಹುಳಿಯಾರು : ಪಟ್ಟಣದ ವಾರ್ಡ್ ಗಳಲ್ಲಿ ಶುಕ್ರವಾರ ಶಾಸಕರು ಹಾಗೂ ಜೆ.ಡಿ.ಎಸ್ ಶಾಸಕಾಂಗ ಪಕ್ಷದ ನಾಯ...

ʼವಿಶ್ವ ಮಲೇರಿಯಾ ದಿನʼ ಆಚರಣೆ
- April 26, 2025
ಚಿ.ನಾ.ಹಳ್ಳಿ : ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಚಿಕ್ಕನಾಯಕನ...

ಬಿರುಗಾಳಿ ಸಹಿತ ಮಳೆ ಮನೆಗೆ ಹಾನಿ
- April 26, 2025
ಹುಳಿಯಾರು : ಹೋಬಳಿಯ ಚಿಕ್ಕಬಿದರೆ ಸಮೀಪದ ಕಲ್ಲಹಳ್ಳಿಯಲ್ಲಿ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗ...

ಹುಳಿಯಾರಿನಲ್ಲಿ ಮಕ್ಕಳ ಪ್ರಾಥಮಿಕ ವಸಂತ ಯೋಗ ಪ್ರಶಿಕ್ಷಣ ಶಿಬಿರದ ಉದ್ಘಾಟನೆ
- April 25, 2025
ಹುಳಿಯಾರು : ಶ್ರೀ ಪತಂಜಲಿ ಯೋಗ ಶಿಕ್ಷಣ ಹುಳಿಯಾರು- ಕೆಂಕೆರೆ ಶಾಖೆ ಹಾಗೂ ಶ್ರೀಪತಂಜಲಿ ಯೋಗ ಅಧ...

ಜಾತಿಗಣತಿ ಪಟ್ಟಿಯಲ್ಲಿ ಆರ್ಯವೈಶ್ಯ ಸಮಾಜದ ಹೆಸರೇ ಇಲ್ಲ – ಎಲ್ ಆರ್ ಚಂದ್ರಶೇಖರ್
- April 16, 2025
ಜಾತಿಗಣತಿ ಪಟ್ಟಿಯಲ್ಲಿ ಆರ್ಯವೈಶ್ಯ ಸಮಾಜದ ಹೆಸರೇ ಇಲ್ಲ – ಎಲ್ ಆರ್ ಚಂದ್ರಶೇಖರ್ ಹುಳಿಯಾರು...

ಹುಳಿಯಾರು ವಿನಾಯಕ ನಗರದಲ್ಲಿ ಅಂಬೇಡ್ಕರ್ ಜಯಂತಿ
- April 14, 2025
ಹುಳಿಯಾರು ವಿನಾಯಕ ನಗರದಲ್ಲಿ ಅಂಬೇಡ್ಕರ್ ಜಯಂತಿ ಹುಳಿಯಾರು : ಶಿಕ್ಷಣ, ಸಂಘಟನೆ, ಹೋರಾಟ ಅಂಬ...

ಹೊಯ್ಸಳಕಟ್ಟೆಯಲ್ಲಿ ಅಂಬೇಡ್ಕರ್ ಜಯಂತಿ
- April 14, 2025
ಹೊಯ್ಸಳಕಟ್ಟೆಯಲ್ಲಿ ಅಂಬೇಡ್ಕರ್ ಜಯಂತಿ ಹುಳಿಯಾರು : ಸಂವಿಧಾನದ ಮೂಲಕ ತಳಸಮುದಾಯ ಮತ್ತು ಕಾರ್...

ಅಬಾಕಸ್ ಇಂದ ಜ್ಞಾನ ವೃದ್ಧಿ
- April 12, 2025
ಅಬಾಕಸ್ ಇಂದ ಜ್ಞಾನ ವೃದ್ಧಿ: ಬ್ರಹ್ಮಕುಮಾರಿ ಯೋಗಿನಿ ಗೀತಕ್ಕ ಹುಳಿಯಾರು : ಹುಳಿಯಾರಿನ ಈಶ್ವರೀ...

ಹುಳಿಯಾರು ದುರ್ಗಮ್ಮನ ಜಾತ್ರೆ
- April 10, 2025
ಹುಳಿಯಾರು ದುರ್ಗಮ್ಮನ ಜಾತ್ರೆ ಹುಳಿಯಾರು : ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ...

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 70% ಫಲಿತಾಂಶ.
- April 10, 2025
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 70% ಫಲಿತಾಂಶ. ಹುಳಿಯಾರು : ಈ ಬಾರಿಯ ದ್ವಿತೀಯ ಪಿಯ...

ಹುಳಿಯಾರಿನ ಹೆಚ್ ಎಸ್ ಆದಿತ್ಯ ಜಿಲ್ಲೆಗೆ ಪ್ರಥಮ
- April 8, 2025
ಹುಳಿಯಾರಿನ ಹೆಚ್ ಎಸ್ ಆದಿತ್ಯ ಜಿಲ್ಲೆಗೆ ಪ್ರಥಮ ಹುಳಿಯಾರು : ವಿದ್ಯಾವಾರಿಧಿ ಪಿ ಯು ಕಾಲೇಜಿ...

ಕೋರೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಆರ್.ಯತೀಶ್ ಅವಿರೋಧ ಆಯ್ಕೆ
- March 28, 2025
ಕೋರೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಆರ್.ಯತೀಶ್ ಅವಿರೋಧ ಆಯ್ಕೆ ಕೋರಗೆರೆ ಗ್ರಾಮ ಪ...

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ : ಹುಳಿಯಾರಿನ ಆರ ಅಬಾಕಸ್ ಅಕಾಡೆಮಿಯ 12 ಮಕ್ಕಳಿಗೆ ಮೆರಿಟ್ ಅವಾರ್ಡ್
- March 25, 2025
ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ : ಹುಳಿಯಾರಿನ ಆರ ಅಬಾಕಸ್ ಅಕಾಡೆಮಿಯ 12 ಮಕ್ಕಳಿಗೆ ಮೆರಿಟ್ ಅವ...

ಆರ್ಯವೈಶ್ಯ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ.
- March 22, 2025
ಹುಳಿಯಾರಿನ ಆರ್ಯವೈಶ್ಯ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ನಡೆಯಿತು. ಮಂಡಳಿ ಅಧ್ಯಕ...

ಬೀದಿ ನಾಟಕದ ಮೂಲಕ ಆರೋಗ್ಯದ ಅರಿವು
- March 22, 2025
ಹಂದನಕೆರೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತುಮಕೂರು ಹಾಗೂ ತಾಲೂಕು ಆರೋಗ್ಯ ಇಲಾಖೆ ಚಿ...

ಖರೀದಿಯಾಗಿರುವ ರಾಗಿಯ ಹಣ ಬಿಡುಗಡೆ ಮಾಡಿ – ರೈತ ಸಂಘ ಒತ್ತಾಯ
- March 21, 2025
ಖರೀದಿಯಾಗಿರುವ ರಾಗಿಯ ಹಣ ಬಿಡುಗಡೆ ಮಾಡಿ – ರೈತ ಸಂಘ ಒತ್ತಾಯ ಪಟ್ಟಣದ ಎಪಿಎಂಸಿ ಆವರಣದಲ್ಲಿರ...

ಕಲಾ ತಂಡದಿಂದ ಆರೋಗ್ಯ ಮಾಹಿತಿ
- March 21, 2025
ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಲಿಂಗಪ್ಪನಪಾಳ್ಯ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ...

KPS ಶಾಲಾ ವಿದ್ಯಾರ್ಥಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಎಬಿವಿಪಿ ಮನವಿ
- March 20, 2025
ಕೆ.ಪಿ.ಎಸ್ ಶಾಲಾ ವಿದ್ಯಾರ್ಥಿ ಮೇಲೆ ಹಲ್ಲೆ ಘಟನೆ ಖಂಡಿಸಿ ಎಬಿವಿಪಿ ಮನವಿ ಫೆ. 14ರ ಶುಕ್ರವಾರ...

ಹುಳಿಯಾರಿನಲ್ಲಿ ಉಚಿತ ಗಾರ್ಮೆಂಟ್ಸ್ ಟೈಲರಿಂಗ್ ತರಬೇತಿ
- March 18, 2025
ಪಟ್ಟಣದ ದುರ್ಗಮ್ಮನ ಗುಡಿ ಬೀದಿಯಲ್ಲಿರುವ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಸಂಸ್ಥೆ , ಪ್ರಭು ...

ಬೆಳ್ಳಾರ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು
- March 17, 2025
ಚಿಕ್ಕನಾಯಕನಹಳ್ಳಿ ತಾಲೂಕು ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯ ಬೆಳ್ಳಾರ ಗ್ರಾಮದಲ್ಲಿ ಚಿತ್ರನಟ ...

ಹೊಯ್ಸಲಕಟ್ಟೆ ಗ್ರಾಮ ಪಂಚಾಯ್ತಿ ಎದುರು ಅಂಗವಿಕಲರ ಪ್ರತಿಭಟನೆ.
- March 16, 2025
ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯ ಅಂಗವಿಕಲರು ಗ್ರಾಪಂ ಆವರಣದಲ್ಲಿ ಶನಿವಾರ ಸಭೆ ಸೇರಿ ಸರ್ಕಾರ ಅ...

ಪುಂಡರಿಂದ ವಿದ್ಯಾರ್ಥಿ ಮೇಲೆ ಹಲ್ಲೆ, ಚಾಕು ತೋರಿಸಿ ಬೆದರಿಕೆ
- March 15, 2025
ಹುಳಿಯಾರು- ಕೆಂಕೆರೆ ಕೆ.ಪಿ.ಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಯಶವಂತ್ ಮೇಲೆ ಏಳು ಜನ ಅನ್ಯ ...

ಸಡಗರ ಸಂಭ್ರಮದಿಂದ ಜರುಗಿದ ಕಾರೇಹಳ್ಳಿ ರಂಗನಾಥ ಸ್ವಾಮಿಯವರ ಬ್ರಹ್ಮ ರಥೋತ್ಸವ
- March 11, 2025
ಹುಳಿಯಾರು ಸಮೀಪದ ಶ್ರೀ ಕ್ಷೇತ್ರ ಕಾರೇಹಳ್ಳಿಯಲ್ಲಿ ಶ್ರೀ ರಂಗನಾಥ ಸ್ವಾಮಿಯವರ ಜಾತ್ರಾ ಮಹೋತ್ಸವ ...

ಹುಳಿಯಾರು ಶೈಕ್ಷಣಿಕ ಕ್ಷೇತ್ರ ಎಂದರೆ ತಪ್ಪಾಗಲಾರದು – ಎಲ್. ಆರ್.ಚಂದ್ರಶೇಖರ್
- March 11, 2025
ಪಟ್ಟಣದ ಶ್ರೀ ವಾಸವಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ವಾಸವಿ ಹಿರಿಯ ಪ್ರಾಥಮಿಕ ಹಾಗೂ...

ರಾಗಿ ಖರೀದಿ ಕೇಂದ್ರದ ಬಳಿ ರೈತರ ಪ್ರತಿಭಟನೆ
- March 6, 2025
ಹುಳಿಯಾರು : ಪಟ್ಟಣದ ಎಪಿಎಂಸಿ ರಾಗಿ ಖರೀದಿ ಕೇಂದ್ರದ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರ...

ಹುಳಿಯಾರು ಪಟ್ಟಣ ಪಂಚಾಯಿತಿಯ ಬಾಬ್ತುಗಳ ಬಹಿರಂಗ ಹರಾಜು
- March 5, 2025
ಹುಳಿಯಾರಿನ ಪಟ್ಟಣ ಪಂಚಾಯಿತಿಯ 2025-26 ನೇ ಸಾಲಿನ ಪಟ್ಟಣ ಪಂಚಾಯಿತಿಗೆ ಒಳಪಡುವ ಬಾಬ್ತುಗಳನ್ನು ...

ಮಿಶ್ರತಳಿ ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ ಮತ್ತು ಕರುಗಳ ಪ್ರದರ್ಶನ
- Feb. 25, 2025
ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಚಿಕ್ಕನಾಯಕನಹಳ್ಳಿ, ಗ್ರಾಮ ಪಂಚಾಯತ್ ಕುಪ್ಪೂರು ಮತ...

ಹುಳಿಯಾರು ನಂದಿ ರಥಯಾತ್ರೆ ಗೆ ಪೂಜೆ
- Feb. 22, 2025
ಗೋ ಸೇವಾ ಗತಿವಿಧಿ ಕರ್ನಾಟಕ ವತಿಯಿಂದ ಆಯೋಜಿಸಲಾಗಿರುವ ನಂದಿ ರಥಯಾತ್ರೆಯೂ ಶನಿವಾರ ಹುಳಿಯಾರು ಪಟ...

ತಂಬಾಕು ಮುಕ್ತ ಅಭಿಯಾನ ಪ್ರಬಂಧ | ಬಹುಮಾನ ವಿತರಣೆ
- Feb. 22, 2025
ಹುಳಿಯಾರು : ತಂಬಾಕು ಮುಕ್ತ ಯುವ ಅಭಿಯಾನ 2.0 ಕಾರ್ಯಕ್ರಮದ ಅಡಿ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯ...

ಹುಳಿಯಾರು ಪಟ್ಟಣ ಪಂಚಾಯಿತಿಯಿಂದ ಇ- ಆಸ್ತಿ ಅಭಿಯಾನ
- Feb. 21, 2025
ಮೇ 10 ಕೊನೆ ದಿನಾಂಕ | ನೊಂದಾಯಿಸಲು ಪ್ರತ್ಯೇಕ ಕೌಂಟರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ...

ಗೂಬೇಹಳ್ಳಿ ಪ್ರಾಥಮಿಕ ಆರೋಗ್ಯ ಕೆಂದ್ರದ ನೂತನ ಕಟ್ಟಡ ಉದ್ಘಾಟನೆ
- Feb. 20, 2025
ಹಂದನೆಕೆರೆ ಹೋಬಳಿಯ ಗೂಬೇಹಳ್ಳಿ ಗ್ರಾಮದಲ್ಲಿ ಸುಮಾರು 1 ಕೋಟಿ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾ...

ಫೆ. 19 ಕ್ಕೆ ಆರೋಗ್ಯ ಕೇಂದ್ರ ಉದ್ಘಾಟನೆ
- Feb. 17, 2025
ಹುಳಿಯಾರು : ಬಹುದಿನಗಳಿಂದ ಹಂದನಕೆರೆ ಹೋಬಳಿಯ ಗೂಬೇಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕ...

ಕೊಬ್ಬರಿ ಶೆಡ್ ಗೆ ಬೆಂಕಿ
- Feb. 15, 2025
ಚಿಕ್ಕನಾಯಕನಹಳ್ಳಿ ತಾಲೂಕು ಬೋರನಕಣಿವೆ ಜಲಾಶಯದ ಸಮೀಪ ಶಿಕ್ಷಕ ಪ್ರಕಾಶ್ ರವರ ಅಣ್ಣ ನಾಗರಾಜ್ ರವರ...

ಕಂದಿಕೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
- Feb. 11, 2025
ಕಂದಿಕೆರೆ : ಚಿ.ನಾ.ಹಳ್ಳಿ ತಾಲ್ಲೂಕು ಪಿ.ಹೆಚ್.ಸಿ ಕಂದಿಕೆರೆ ವ್ಯಾಪ್ತಿಯ, ಕಂದಿಕೆರೆ ಗ್ರಾಮದಲ...

600 ಅಡಿಕೆ ಗಿಡ ಕಡಿದ ಕಿಡಿಗೇಡಿಗಳು
- Feb. 10, 2025
ಹಂದನಕೆರೆ ಹೋಬಳಿಯ ಬರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಣೇಶ್ ಬಾಬು ರವರಿಗೆ ಸೇರಿದ ಜಮೀನಿನಲ...

ಉಚಿತ ಆರೋಗ್ಯ ತಪಾಸಣಾ ಶಿಬಿರ
- Feb. 5, 2025
ಹುಳಿಯಾರು :- ಪಟ್ಟಣದ ಇಂದಿರಾನಗರದಲ್ಲಿ ಸಮಗ್ರ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ತಾಲೂಕು ಆ...

ಬಜೆಟ್ ಪೂರ್ವಭಾವಿ ಸಭೆಯೋ ಅಥವಾ ಕುಂದು ಕೊರತೆ ಸಭೆಯೋ
- Feb. 4, 2025
ಹುಳಿಯಾರು :- ಪಟ್ಟಣ ಪಂಚಾಯಿತಿಯ 2025-26 ನೇ ಸಾಲಿನ ಬಜೆಟ್ ನ ಪೂರ್ವಭಾವಿ ಸಭೆ ಸೋಮವಾರ ಜರುಗಿತ...

ಕೆ.ಎಂ.ಎಫ್ . ಮುಂದೆ ಅಹೋರಾತ್ರಿ ಧರಣಿಗೆ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಿರ್ದಾರ
- Feb. 4, 2025
ಹುಳಿಯಾರು: ಫೆ. 10 ರಂದು ಬೆಂಗಳೂರು ಕೇಂದ್ರ ಕಛೇರಿ ಕರ್ನಾಟಕ ಹಾಲು ಮಹಾ ಮಂಡಲ [ಕೆ.ಎಂ.ಎಫ್] ಡ...

ವಿಶ್ವ ಕ್ಯಾನ್ಸರ್ ದಿನಾಚರಣೆ
- Feb. 4, 2025
ಚಿಕ್ಕನಾಯಕನಹಳ್ಳಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್...

ಜ್ಞಾನಜ್ಯೋತಿ ಶಾಲೆಯಿಂದ ನಾದ ಸಂಗಮ
- Feb. 1, 2025
ಜ್ಞಾನಜ್ಯೋತಿ ಶಾಲೆಯಿಂದ ನಾದ ಸಂಗಮ - 2025 ಪಟ್ಟಣದ ಜ್ಞಾನಜ್ಯೋತಿ ವಿದ್ಯಾಸಂಸ್ಥೆ (ರಿ) ಆಶ್...

ವಿದ್ಯಾರ್ಥಿಗಳು ಜ್ಞಾನದ ಜೊತೆ ಸಂಸ್ಕಾರ ಕಲಿಯಬೇಕು - ಡಾ. ರವಿಕುಮಾರ್. ಸಿ
- Feb. 1, 2025
ವಿದ್ಯಾರ್ಥಿಗಳಿಗೆ ಓದಿನ ಜ್ಞಾನದ ಜೊತೆ ಉತ್ತಮವಾದ ಸಂಸ್ಕಾರ ಮುಖ್ಯ ಎಂದು ನವೋದಯ ಪ್ರಥಮ ದರ್ಜೆ ಕ...

ಕುಷ್ಟರೋಗ ಜಾಗೃತಿ ಆಂದೋಲನ | ಕೈ ಕೈ ಜೋಡಿಸಿ – ಕುಷ್ಟ ನಿವಾರಿಸಿ
- Jan. 30, 2025
ಚಿ.ನಾ.ಹಳ್ಳಿ : ಪಟ್ಟಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹ...

ಕೋರಗೆರೆ ಗ್ರಾ. ಪಂ. ಅಧ್ಯಕ್ಷನ ವಿರುದ್ಧ ಅವಿಶ್ವಾಸ | ಉಪ ವಿಭಾಗಾಧಿಕಾರಿಗಳಿಗೆ ಮನವಿ
- Jan. 28, 2025
ಕೋರಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಬಿ. ಎಸ್ ದಿನೇಶ್ ರನ್ನು ಅಧ್ಯಕ್ಷರ ಹುದ್ದೆಯಿಂದ ತೆಗೆದು...

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ
- Jan. 26, 2025
ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಮಾಜಿ ಶಾಸಕರಾದ ...

ಅವಧೂತ ಶ್ರೀ ಗವಿಶಾಂತವೀರಮಹಾಸ್ವಾಮಿಗಳವರ 35ನೇ ವರ್ಷದ ಜಾತ್ರಾ ಮಹೋತ್ಸವ
- Jan. 23, 2025
ಕಂದಿಕೆರೆಯ ಅವಧೂತ ಶ್ರೀ ಶ್ರೀ ಶ್ರೀ ಗವಿಶಾಂತವೀರಮಹಾಸ್ವಾಮಿಗಳವರ 35ನೇ ವರ್ಷದ ಜಾತ್ರಾ ಮಹೋತ್ಸವ...

ಹುಳಿಯಾರು ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ 12ನೇ ವರ್ಷದ ಜಾತ್ರಾ ಮಹೋತ್ಸವ
- Jan. 22, 2025
ಹುಳಿಯಾರು :- ಹುಳಿಯಾರು ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ 12ನೇ ವರ್ಷದ ಜಾತ್ರಾ ಮಹೋತ್ಸವ ಫೆ....

ಫೆ. 3 ಕ್ಕೆ ಮೋಟಿಹಳ್ಳಿ ಕೆರೆ ಮೀನು ಪಾಶುವಾರು ಹರಾಜು
- Jan. 21, 2025
ಹೋಬಳಿಯ ಕೋರಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಮೋಟಿಹಳ್ಳಿ ಕೆರೆಯನ್ನು ಮೀನು ಪಾಶುವಾರು ...

ಉಚಿತ ಯೋಗಾಸನ ಹಾಗೂ ಪ್ರಾಣಾಯಾಮ ತರಬೇತಿ ಶಿಬಿರ
- Jan. 21, 2025
ಪಟ್ಟಣದ ವಾಸವಿ ಶಾಲೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ [ರಿ] ಹುಳಿಯಾರು - ಕೆಂಕೆರೆ ಶಾಖೆ...

ಹೆತ್ತವರನ್ನು ಅನಾಥಾಶ್ರಮಕ್ಕೆ ಬಿಡುತ್ತಿದ್ದಾರೆ : ಕುಪ್ಪೂರು ಗದ್ದಿಗೆ ಮಠದ ವಾಗೀಶ್ ಪಂಡಿತಾರಾಧ್ಯ ಬೇಸರ
- Jan. 20, 2025
ಹುಳಿಯಾರು : ಜನ್ಮ ನೀಡಿದ ತಂದೆ ತಾಯಿಯರನ್ನು ಮಕ್ಕಳು ಅನಾಥಾಶ್ರಮಕ್ಕೆ ಬಿಡುತ್ತಿದ್ದಾರೆ ಇದು ಮ...

ಕೇಶವ ಶಾಲೆಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ.
- Jan. 20, 2025
ಪಟ್ಟಣದ ಕೇಶವ ವಿದ್ಯಾ ಮಂದಿರ ಶಾಲೆಯಲ್ಲಿ ವಿಶೇಷವಾಗಿ ಆಚರಿಸಲಾದ ಸಂಕ್ರಾಂತಿ ಸಂಭ್ರಮದಲ್ಲಿ ವಿಶ...

ನಾನು ಮನೆಯಲ್ಲಿ ಕರು ಸಾಕಿದ್ದೇನೆ - ಶಾಸಕ ಸಿ ಬಿ ಸುರೇಶ್ ಬಾಬು
- Jan. 17, 2025
ಹುಳಿಯಾರು ಹೋಬಳಿಯ ಸೀಗೇಬಾಗಿ ಗೇಟ್ ನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿಕ್ಕನ...

ವಸತಿ ಶಾಲೆಗಳಿಗೆ 2025-26 ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನ
- Jan. 16, 2025
ಹುಳಿಯಾರು : ವಸತಿ ಶಾಲೆಗಳಾದ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚನ್ನಮ್ಮ / ಡಾ. ಬಿ.ಆರ್ ಅ...

ಶಾಲಾವಾರ್ಷಿಕೋತ್ಸವ ಮತ್ತು ಬಿಳ್ಕೊಡುಗೆ ಸಮಾರಂಭ
- Jan. 15, 2025
ಪಟ್ಟಣದ ಕೇಶವ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ...

ಹಾಲು ಕರೆಯುವ ಸ್ಪರ್ಧೆ ಮತ್ತು ಕರುಗಳ ಪ್ರದರ್ಶನ
- Jan. 13, 2025
ಹೋಬಳಿಯ ಸೀಗೇಬಾಗಿ ಗೇಟ್ ನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿಕ್ಕನಾಯಕನಳ್ಳಿ ...

ಅಪರಿಚಿತರೊಂದಿಗೆ ಸಲುಗೆ ಬೇಡ
- Jan. 11, 2025
ಬೋರನಕಣಿವೆ : ವಿದ್ಯಾರ್ಥಿಗಳು ಅಪರಿಚಿತರೊಡನೆ ಸಲಗೆಯಿಂದ ನಡೆದುಕೊಳ್ಳಬೇಡಿ, ಅವರಿಂದ ನಿಮಗೆ ತೊಂ...

ಹೊಯ್ಸಳಕಟ್ಟೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ
- Jan. 10, 2025
ಚಿ ನಾ ಹಳ್ಳಿ ತಾಲ್ಲೂಕು ಹೊಯ್ಸಳಕಟ್ಟೆ ಗ್ರಾಮದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕ...

ಪಾರ್ಕ್ ನಲ್ಲಿ ಮಳಿಗೆ ಕಟ್ಟಡ ಕಟ್ಟದಂತೆ ಮನವಿ.
- Jan. 10, 2025
ಪಟ್ಟಣದ ವಾರ್ಡ್ ನಂ. 15 ರಾಮಹಾಲ್ ಮುಂದಿರುವ ಉದ್ಯಾನವನದಲ್ಲಿ ಮಳಿಗೆ ಕಟ್ಟದಂತೆ ಪಟ್ಟಣ ಪಂಚಾಯಿತ...

ಬೆಳಗುಲಿ ಶ್ರೀ ರಂಗನಾಥ ಸ್ವಾಮಿ ಜಾತ್ರೆ
- Jan. 8, 2025
ಹಂದನಕೆರೆ ಹೋಬಳಿಯ ಬೆಳಗುಲಿ ಹೊನ್ನಮರಡಿ ಶ್ರೀ ರಂಗನಾಥಸ್ವಾಮಿಯವರ ಮಕರ ಸಂಕ್ರಾಂತಿ ಜಾತ್ರಾ ಮಹೋತ...

ಜ. 15 ಕ್ಕೆ ಕೋರಗೆರೆ ಗ್ರಾ.ಪಂ. ಉಪಾಧ್ಯಕ್ಷರ ಚುನಾವಣೆ
- Jan. 8, 2025
ಕೆ.ಕೆ. ಹನುಮಂತಪ್ಪನವರ ರಾಜೀನಾಮೆಯಿಂದ ತೆರವಾಗಿದ್ದ ಕೋರಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥ...

ಕೇಶವ ವಿದ್ಯಾ ಮಂದಿರ ಶಾಲಾ ವಾರ್ಷಿಕೋತ್ಸವ
- Jan. 7, 2025
ಹುಳಿಯಾರು ಪಟ್ಟಣದ ಕೇಶವ ವಿದ್ಯಾಮಂದಿರ, ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಪಾಠಶಾಲೆಯ 2024-25 ನೇ...

ಕಾಮಶೆಟ್ಟಿಪಾಳ್ಯದಲ್ಲಿ ಬನದ ಹುಣ್ಣಿಮೆ ಕಾರ್ಯಕ್ರಮ
- Jan. 7, 2025
ಹುಳಿಯಾರು: ಕಾಮಶೆಟ್ಟಿಪಾಳ್ಯದಲ್ಲಿ ಶ್ರೀ ಬನಶಂಕರಿ ಅಮ್ಮನವರ ಅದ್ದೂರಿ 15 ನೇ ವರ್ಷದ ಬನದ ಹುಣ್ಣ...

ಶ್ರದ್ದಾ ಭಕ್ತಿಯಿಂದ ನಡೆದ ಅಯ್ಯಪ್ಪ ಸ್ವಾಮಿ ಉತ್ಸವ
- Jan. 6, 2025
ಪ್ರತಿ ವರ್ಷದಂತೆ ಪಟ್ಟಣದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಶ್ರೀ ಅಯ್ಯಪ್ಪ ಸ್ವಾಮಿಯವರ ಉತ್ಸವ ಜರ...

ಗಣರಾಜ್ಯೋತ್ಸವ ಪೂರ್ವಭಾವಿ ಸಭೆ
- Jan. 5, 2025
ಚಿ.ನಾ.ಹಳ್ಳಿ : ಜ.26 ರಂದು ಗಣರಾಜ್ಯೋತ್ಸವ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯನ್ನು ಶಾಸಕರಾದ ಸ...

ಇಂದು ಹುಳಿಯಾರಿನಲ್ಲಿ ಜನ ಸಂಪರ್ಕ ಸಭೆ
- Jan. 2, 2025
ಇಂದು ಹುಳಿಯಾರು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ತುಮಕೂರು ಲೋಕಸಭಾ ಸದಸ್ಯ, ಕೇಂದ್ರ ಜಲಶಕ...

ಹೊಯ್ಸಳಕಟ್ಟೆಯಲ್ಲಿ ಮಹಿಳೆಯರಿಗೆ ಯುವ ಉದ್ಯಮಿ ತರಬೇತಿ ಆರಂಭ
- Jan. 2, 2025
ಮಹಿಳೆಯರು ಮನೆ ಕೆಲಸದ ಜತೆಯಲ್ಲಿ ಉದ್ಯಮಿಗಳಾಗಿ ಸಮಾಜ ಕಟ್ಟುವ ಕೆಲಸದಲ್ಲಿ ಮುಂದಾಗಿ ಆಥಿ೯ಕವಾಗಿ ...

ಹುಳಿಯಾರಿನಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದ ವಿ ಸೋಮಣ್ಣ
- Jan. 2, 2025
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜ.02 ಗುರುವಾರ ಹೋಬಳಿಯ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದು ...

ಹೊಸವರ್ಷಾಚರಣೆ ಪ್ರಯುಕ್ತ ಸೈಕಲ್ ಜಾಥಾ
- Jan. 1, 2025
ಪಟ್ಟಣದ ಗೆಳೆಯರ ಬಳಗದಿಂದ ಹೊಸವರ್ಷದ ಪ್ರಯುಕ್ತ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಮುಂಜಾ...

ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಧ್ಯಾನ ದಿನ ಆಚರಣೆ
- Dec. 31, 2024
ವಿಶ್ವ ಧ್ಯಾನ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಧ್ಯಾನದ ವಿಶೇಷತೆ ಹಾಗೂ ಅವಶ್ಯಕತೆಯ ಬಗ್ಗೆ ತಿಳಿಸ...

ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಗಣರಾಜ್ಯೋತ್ಸವ
- None
ಹುಳಿಯಾರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆ...
ಹುಳಿಯಾರು ಮಾರ್ಕೆಟ್
ರಾಶಿ ಭವಿಷ್ಯ
June 13, 2025
ನಿಮ್ಮ ಆಕರ್ಷಕ ವರ್ತನೆ ಗಮನ ಸೆಳೆಯುತ್ತದೆ. ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು –ಬಾಕಿಯಿರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು. ನೀವು ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜೊತೆ ಕಳೆಯಲು ಸಾಕಷ್ಟು ಸಮಯ ಸಿಗುತ್ತದೆ.