ವಿದ್ಯುತ್‌ ತಂತಿಗಳಿಗೆ ತಗಲುತ್ತಿವೆ ಮರಗಳು

ಹುಳಿಯಾರು : ಪಟ್ಟಣದ ಜ್ಞಾನ ಜ್ಯೋತಿ ಶಾಲೆ ರಸ್ತೆಯಲ್ಲಿ ಅಶೋಕ ಟ್ರೀಗಳು ವಿದ್ಯುತ್ ತಂತಿಗೆ ತಗುಲುತ್ತಿದ್ದು ಮಳೆಗಾಲ ಆಗಿರುವುದರಿಂದ ವಿದ್ಯುತ್ ಅವಗಡ ಸಂಭವಿಸುವುದು ಹೆಚ್ಚಾಗಿರುತ್ತದೆ ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯುತ್ {ಬೆಸ್ಕಾಂ} ಇಲಾಖೆ ಎಚ್ಚೆತ್ತು ವಿದ್ಯುತ್ ತಂತಿಗೆ ತಗಲಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

66

© ಹುಳಿಯಾರು ಸಮಗ್ರ ಸುದ್ಧಿ . All Rights Reserved.